Monday 14 November 2011

ದಾದಾ ಸಾಹೇಬ್ ಅಂಬೇಡ್ಕರ್

ನಾಟಕ : ದಾದಾ ಸಾಹೇಬ್ ಅಂಬೇಡ್ಕರ್
ಪ್ರದರ್ಶನಗಳ ವಿವಿರ:

ದಿನಾಂಕ
ಆಯೋಜಕರು
ಉದ್ದೇಶ
ಸ್ಥಳ




1] ಏಪ್ರಿಲ್ 26/ 2009
ಕ.ಜ.ವೇ ಮಂಡ್ಯ
ವಿಚಾರ ಸಂಕೀರ್ಣ
ವಿವೇಕಾನಂದ ರಂಗಮಂದಿರ P.E.S ಕಾಲೇಜು ಆವರಣ, ಮಂಡ್ಯ

2] ಮೇ 01/2009
ದ.ಸಂ.ಸ(ಮೂರ್ತಿ),
ಭದ್ರಾವತಿ
ಅಂಬೇಡ್ಕರ್ ಜಯಂತಿ ಅಂಗವಾಗಿ
ಲಯನ್ಸ್ ಕ್ಲಬ್ ಸಭಾಂಗಣ, USIL ಆವರಣ, ಭದ್ರಾವತಿ
3] ಜೂನ್ 2009
ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ.
NSS- NATIONAL INTEGRATION CAMP,
ಕು.ವಿ.ವಿ ಅಂಗವಾಗಿ
ವಜ್ರ ಮಹೋತ್ಸವ ಭವನ, ಸಹ್ಯಾದ್ರಿ ಕಾಲೇಜು ಆವರಣ, ಶಿವಮೊಗ್ಗ
4] ಏಪ್ರಿಲ್  26/ 2010


ಕುವೆಂಪು ರಂಗಮಂದಿರ,
ಶಿವಮೊಗ್ಗ.
5] ಅಕ್ಟೋಬರ್ 30/ 2010

ದಲಿತ ಲೇಖಕರ ಕಲಾವಿದರ ಒಕ್ಕೂಟದ ರಾಜ್ಯ ಸಮ್ಮೇಳನದ ಅಂಗವಾಗಿ
ಕುವೆಂಪು ರಂಗಮಂದಿರ,
ಶಿವಮೊಗ್ಗ.
6] ಡಿಸೆಂಬರ್ 06/ 2010
ಕು.ವಿ.ವಿ ಬಿ.ಆರ್ . ಅಂಬೇಡ್ಕರ್ ಅಧ್ಯಯನ ಪೀಠ & ಸಂಶೋಧನಾ ಕೇಂದ್ರ.
ಅಂಬೇಡ್ಕರ್ ಪರಿನಿರ್ವಾಣ ದಿವಸದ ಅಂಗವಾಗಿ
S.P. ಹಿರೇಮಠ್ ಸಭಾಂಗಣ, ಕುವೆಂಪು ವಿ ವಿ,
ಶಂಕರಘಟ್ಟ.
7] ಜನವರಿ 30/ 2011
ಸಹಮತ ಕುಂದಾಪುರ.
ಗಾಂಧಿ ಸ್ಮ್ರತಿ ಕಾರ್ಯಕ್ರಮದ ಅಂಗವಾಗಿ
ಕಲಾಮಂದಿರ, ಜೂನಿಯರ್ ಕಾಲೇಜು, ಕುಂದಾಪುರ.















No comments:

Post a Comment